ವಿಶೇಷ ಸುದ್ದಿ

ಸೈನಿಕ ಶಾಲೆ ಕೊಡಗಿನ ನಿರ್ಗಮಿತ ಆಡಳಿತಾಧಿಕಾರಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ

ಕುಶಾಲನಗರ, ಏಪ್ರಿಲ್ 17: ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳಲು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಕೆಡೆಟ್ ಧ್ರುವ ವಿ. ಭಾರದ್ವಾಜ್ ಮತ್ತು ಕೆಡೆಟ್ ತರುಣ್ ಪ್ರವೀಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಇದರಲ್ಲಿ ‘ಮಯೂರ ನರ್ತನ’ (ನವಿಲು ನೃತ್ಯ) ಮತ್ತು ಸಾಂಪ್ರದಾಯಿಕ ಚಂಡೆವಾದನವಾದ ‘ಚಂಡೆಮದ್ದಳೆ’ ಪ್ರದರ್ಶನಗಳು ಗಮನಸೆಳೆದವು. ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರ ಅಧಿಕಾರಾವಧಿಯ ಸ್ಮರಣೀಯ ಕ್ಷಣಗಳು ಮತ್ತು ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಬಿಂಬಿಸುವ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು.   ಶೈಕ್ಷಣಿಕ ಸಿಬ್ಬಂದಿಯ ಪರವಾಗಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಮಣಿಕಂಠನ್ ಮತ್ತು ಆಡಳಿತ ಮಂಡಳಿಯ ಪರವಾಗಿ ಕಚೇರಿ ಅಧೀಕ್ಷಕ ಶ್ರೀ ರಿತಂ

ರಾಜಕೀಯ

ಸೈನಿಕ ಶಾಲೆ ಕೊಡಗಿನ ನಿರ್ಗಮಿತ ಆಡಳಿತಾಧಿಕಾರಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ

ಕುಶಾಲನಗರ, ಏಪ್ರಿಲ್ 17: ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳಲು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಕೆಡೆಟ್ ಧ್ರುವ ವಿ. ಭಾರದ್ವಾಜ್ ಮತ್ತು ಕೆಡೆಟ್ ತರುಣ್ ಪ್ರವೀಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಇದರಲ್ಲಿ ‘ಮಯೂರ ನರ್ತನ’ (ನವಿಲು ನೃತ್ಯ) ಮತ್ತು ಸಾಂಪ್ರದಾಯಿಕ ಚಂಡೆವಾದನವಾದ ‘ಚಂಡೆಮದ್ದಳೆ’ ಪ್ರದರ್ಶನಗಳು ಗಮನಸೆಳೆದವು. ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರ ಅಧಿಕಾರಾವಧಿಯ ಸ್ಮರಣೀಯ ಕ್ಷಣಗಳು ಮತ್ತು ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಬಿಂಬಿಸುವ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು.   ಶೈಕ್ಷಣಿಕ ಸಿಬ್ಬಂದಿಯ ಪರವಾಗಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಮಣಿಕಂಠನ್ ಮತ್ತು ಆಡಳಿತ ಮಂಡಳಿಯ ಪರವಾಗಿ ಕಚೇರಿ ಅಧೀಕ್ಷಕ ಶ್ರೀ ರಿತಂ

ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯ

ಸೈನಿಕ ಶಾಲೆ ಕೊಡಗಿನ ನಿರ್ಗಮಿತ ಆಡಳಿತಾಧಿಕಾರಿಗಳಿಗೆ ಗೌರವಪೂರ್ವಕ ಬೀಳ್ಕೊಡುಗೆ

ಕುಶಾಲನಗರ, ಏಪ್ರಿಲ್ 17: ಸೈನಿಕ ಶಾಲೆ ಕೊಡಗಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಆಗ್ರಾ ವಾಯುಪಡೆ ನಿಲ್ದಾಣಕ್ಕೆ ವರ್ಗಾವಣೆಗೊಂಡಿರುವ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಅವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳಲು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಕೆಡೆಟ್ ಧ್ರುವ ವಿ. ಭಾರದ್ವಾಜ್ ಮತ್ತು ಕೆಡೆಟ್ ತರುಣ್ ಪ್ರವೀಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಇದರಲ್ಲಿ ‘ಮಯೂರ ನರ್ತನ’ (ನವಿಲು ನೃತ್ಯ) ಮತ್ತು ಸಾಂಪ್ರದಾಯಿಕ ಚಂಡೆವಾದನವಾದ ‘ಚಂಡೆಮದ್ದಳೆ’ ಪ್ರದರ್ಶನಗಳು ಗಮನಸೆಳೆದವು. ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಅವರ ಅಧಿಕಾರಾವಧಿಯ ಸ್ಮರಣೀಯ ಕ್ಷಣಗಳು ಮತ್ತು ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಬಿಂಬಿಸುವ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು.   ಶೈಕ್ಷಣಿಕ ಸಿಬ್ಬಂದಿಯ ಪರವಾಗಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಮಣಿಕಂಠನ್ ಮತ್ತು ಆಡಳಿತ ಮಂಡಳಿಯ ಪರವಾಗಿ ಕಚೇರಿ ಅಧೀಕ್ಷಕ ಶ್ರೀ ರಿತಂ

ಜಾಹೀರಾತು
error: Content is protected !!